ವಾಚನಾ ವಾರದ ಉದ್ಘಾಟನೆ

ವಿದ್ಯಾವರ್ಧಕ ಎ.ಯು.ಪಿ ಶಾಲೆ ಮೀಯಪದವಿನಲ್ಲಿ ವಾಚನಾ ವಾರದ ಉದ್ಘಾಟನೆಯನ್ನು ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ ರಾವ್ ಇವರು ವಿದ್ಯಾರ್ಥಿಗಳಿಗೆ ವಾರ್ತ ಪತ್ರಿಕೆಗಳನ್ನು ನೀಡುವುದರ ಮೂಲಕ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಉದಯವಾಣಿ ವಾರ್ತ ಪತ್ರಿಕೆ ವಿತರಕರು,ಎಂ.ಐ. ಎಂ ಸ್ಟೋರ್ ನ ಮಾಲಿಕರು ಆದ ಚಂದ್ರಶೇಖರ್,ಶಾಲಾ ಎಂ.ಪಿ.ಟಿ. ಎ ಅಧ್ಯಕ್ಷೆ ಸ್ವಪ್ನಾ ಇವರು ಉಪಸ್ಥಿತರಿದ್ದರು.ಶಾಲಾ ಅಧ್ಯಾಪಕರಾದ ನಾರಾಯಣ.ಯು ವಿದ್ಯಾರ್ಥಿಗಳಿಗೆ ಪಿ.ಎನ್ ಪನಿಕ್ಕರ್ ರವರ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಸ್ವಾಗತಿಸಿದರು,ಎಸ್.ಆರ್.ಜಿ ಕನ್ವಿನರ್ ಅಶೋಕ್ ಕುಮಾರ್ ವಂದಿಸಿದರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕಿ ಸೌಮ್ಯ ಟೀಚರ್ ನಿರೂಪಿಸಿದರು.








Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU