ವಾಚನಾ ಸಪ್ತಾಹದ ಸಮಾರೋಪ

ನಮ್ಮ ಶಾಲೆಯಲ್ಲಿ ತಾರೀಕು 26-06-2015 ರಂದು ವಾಚನಾ ಸಪ್ತಾಹದ ಸಮಾರೋಪ ಸಮಾರಂಭದ ಅಂಗವಾಗಿ 3ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ  ಲೈಬ್ರೆರಿ ಪುಸ್ತಕಗಳ ಪರಿಚಯ ತಿಳಿಯಲು ಸ್ಮರಣ ಪರೀಕ್ಷೆ (memory test) ನಡೆಸಲಾಯಿತು.ವಿಜೇತರನ್ನು ತರಗತಿಗನುಗುಣವಾಗಿ ಆರಿಸಲಾಯಿತು.ನಂತರ ವಿಜೇತರಿಗೆ ಬಹುಮಾನವನ್ನು ಮುಖ್ಯೋಪಾಧ್ಯಾಯರಾದ ಜಯರಾಮ್.ಡಿ ವಿತರಿಸಿದರು.ಶ್ರೀ ಸುಧಾಕರ್.ವಿ ಹಾಗು ಶ್ರೀ ಅಶೋಕ್ ಕುಮಾರ್.ಡಿ ಸಮಾರೋಪದ ನೇತೃತ್ವ ವಹಿಸಿದರು.    







Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU