ವಿದ್ಯಾರಂಗ ವಿಜೇತರು

ಜಿ.ಎಚ್.ಎಸ್ ಪೈವಳಿಕೆಯಲ್ಲಿ ಜರಗಿದ ವಿದ್ಯಾರಂಗ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಾದ ಆಧಿಶ್ರೀ ಎಸ್.ಎನ್ ೭ನೇ ತರಗತಿ ಕಥಾ ರಚನೆಯಲ್ಲಿ ಪ್ರಥಮ ಸ್ಥಾನವನ್ನೂ, ಜಾನಪದ ಗೀತೆ ಸ್ಪರ್ಧೆಯಲ್ಲಿ ಚೈತ್ರ ೭ನೇ ತರಗತಿ ಪ್ರಥಮ ಸ್ಥಾನವನ್ನೂ, ಆಸ್ವಾದನ ಟಿಪ್ಪಣಿ ಸ್ಪರ್ಧೆಯಲ್ಲಿ ಸ್ವಾತಿ ೭ನೇ ತರಗತಿ  ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.






Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU