ಶ್ರದ್ಧ ಶಿಬಿರ 16-12-2017 ಶನಿವಾರ

ನಮ್ಮ ಶಾಲೆಯಲ್ಲಿ ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯದ ಶ್ರದ್ಧ  ಶಿಬಿರವು 16-12-2017 ನೇ ಶನಿವಾರದಂದು ನಡೆಯಿತು. ಯು.ಪಿ ವಿಭಾಗದ 44 ವಿದ್ಯಾರ್ಥಿಗಳು  ಮತ್ತು ಎಲ್.ಪಿ ವಿಭಾಗದ 29 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಯು.ಪಿ ವಿಭಾಗಕ್ಕೆ ಅಧ್ಯಾಪಕರಾದ ಹರೀಶ್ ಸುಲಾಯ,ರಾಧಾಮಣಿ.ಬಿ,ಬಾಲಕೃಷ್ಣ.ಎಂ ಹಾಗೂ ಎಲ್.ಪಿ ವಿಭಾಗಕ್ಕೆ ವಿಗ್ನೇಶ್.ಎಸ್ ಮತ್ತು ಸುನಿಲ್ ಕುಮಾರ್.ಎಂ ತರಬೇತಿಯನ್ನು ನೀಡಿದರು.







Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU