TEACHER'S CORNER
ಎಷ್ಟು ಸುಂದರ
ಭಾವ ಚಂದಿರ
ಆಗಸವೆ ಅವನ ಮಂದಿರ
ಮೋಡಗಳ ಎಡೆಯಲ್ಲಿ
ತಾರೆಗಳ ನಡುವಿನಲ್ಲಿ
ಅವನಿರುವ ಸದಾ ನಗುತಲಿ
ಕಡಲಿಗೇನು ಹರುಷ
ನಿನ್ನಯ ಪ್ರವೇಶ
ಆಗುತಿಹುದು ತೆರೆಗಳಿಗೆ ಉಲ್ಲಾಸ
ನಿನ್ನಯ ಸೊಬಗು
ಬೆಳದಿಂಗಳ ಮೆರಗು
ಜಗಕೆ ಅದುವೇ ನಿತ್ಯದ ಬೆರಗು
ಚಿಣ್ಣರ ಮಾಮ
ನೀ ಚಂದ ಮಾಮ
ಯಾರು ಇಲ್ಲ ನಿನಗೆ ಸರಿಸಮ
- ಹರೀಶ್ ಸುಲಾಯ
ಅಪ್ಪೆ
ರಡ್ ಅಕ್ಷರದ ಅಮ್ಮ
ದೇವೆರ್ ಖಂಡಿತ ನಮ್ಮ
ತಿಂಗೊಳ್ ಒರುಂಬಲ್ಲಾ ಬೇನೆಡ್
ಪಾಡೊಂದ್ ನಮನ್ ಬಂಜಿಡ್
ಬಯಕೆ ಸಂಕಡ ದಿನಾಲ
ಕಾಪೆರ್ ಲೆಕ್ಕ ಪಾಡೊಂದ್ ನನಲ
ಪೊಸತೊಂಜಿ ಜೀವದ ನಿರೀಕ್ಷೆ
ಅಪ್ಪೆಗ್ ಬದ್ಕದ್ ಪರೀಕ್ಷೆ
ಅಮ್ಮ ಪಂಡ ಅಂಚನೆ
ಆರೆಡ ಇಜ್ಜಿ ವಂಚನೆ
ಮೋಕೆದ ಬಾಲೆನ್ ಲೆಪ್ಪೆರ್
ಬೇನೆಗ್ ಆರೇ ಬುಲಿಪೆರ್
ಅಮ್ಮ ಈರ್ ದೇವೆರ್
ಲೋಕೊಡು ಮಾತಾ ಪನ್ಪೆರ್
ಈರೆ ಋಣ
ಅವು ಸಾರಮಣ
- ಹರೀಶ್ ಸುಲಾಯ
The article about "vachana sapthaha"was written in Karaval paper by our school teacher Damodhar master
ವಿಶ್ವ ಪರಿಸರ ದಿನ
ಇಂದು ಜೂನ್ ಐದು
ವಿಶ್ವ ಪರಿಸರ ದಿನವಿಂದು
ನೀಡುಉದು ಹಸಿರು
ನಮಗೆಲ್ಲ ಉಸಿರು
ಆದರೀಗ ಬರಿದು
ಮರಗಳನ್ನು ಕಡಿದು
ಬರಡು ನೆಲ
ಇರದೆ ಜಲ
ನಮಗಿದು ಮಾರಕ
ಆಗುಉದು ನರಕ
ಅದಕೆ ಈ ಉಪಾಯ
ತಪ್ಪಿಸಲು ಅಪಾಯ
ಗಿಡ ಒಂದು ಮಗುವಿಗೆ
ಮರೊಂದು ಮನುಜಗೆ
ಹಸುರಿರಲಿ ಮನೆಯಂಗಳದಿ
ಭುವಿಯಿರಲಿ ಬಾನಂಗಳದಿ
Happy world environmental day
written by Harish Odambettu
Comments
Post a Comment